• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ಎಲ್ಲಾ ಅಂದುಕೊಂಡಂತೆ ಆದ್ರೆ ಕಾರವಾರದಲ್ಲಿ ಆಡುತ್ತೆ ಟೀಮ್ಇಂಡಿಯಾ..!

ಎಲ್ಲಾ ಅಂದುಕೊಂಡಂತೆ ಆದ್ರೆ ಕಾರವಾರದಲ್ಲಿ ಆಡುತ್ತೆ ಟೀಮ್ಇಂಡಿಯಾ..!

ಕರ್ನಾಟಕದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುವುದು ಅಂದ್ರೆ ಅದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ. ಆದರೆ ಈಗ ಉತ್ತರಕನ್ನಡ ಜಿಲ್ಲೆಗೊಂದು ಸಿಹಿಸುದ್ದಿ ಸಿಗುವ ಸೂಚನೆ ಸಿಕ್ಕಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರವಾರದಲ್ಲಿ ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವುದಕ್ಕೆ ಯೋಚನೆ ಮಾಡಿದೆ.


ಈ ಕುರಿತಾಗಿ ಕೆ ಎಸ್ ಸಿ ಎ ಅಧ್ಯಕ್ಷ ರೋಜರ್ ಬಿನ್ನಿ ಅವರು ರಾಜ್ಯದ ಸಚಿವ ಶಿವರಾಮ್ ಹೆಬ್ಬಾರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯವರಾದ ಹೆಬ್ಬಾರ್ ಅವರೊಂದಿಗೆ ಕೆ ಎಸ್ ಸಿ ಎ ಅಧ್ಯಕ್ಷರು ಅಂತರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣದ ಕುರಿತು ಚರ್ಚಿಸಿದರು.


ಈ ವೇಳೆ ಕಾರವಾರದಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವುದಕ್ಕೆ ಅಗತ್ಯವಿರುವ ಜಾಗ, ಸೌಕರ್ಯಗಳನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮೂಲಕ ಕಾರವಾರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದ ನಿರ್ಮಾಣದ ಈ ಕುರಿತು ಸರ್ಕಾರ ಹಾಗೂ ಕೆ ಎಸ್ ಸಿ ಎ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ.ಈ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಕಾರ್ಯದರ್ಶಿ ಸಂತೋಷ್ ಮೆನನ್ ಕೂಡ ಹಾಜರಿದ್ದರು.

Related Posts

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!
ಕ್ರೀಡೆ

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!

January 11, 2021
ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್
ಕ್ರೀಡೆ

ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್

December 19, 2020
ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್..!
ಕ್ರೀಡೆ

ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್..!

December 9, 2020
ಸೌರವ್ ಗಂಗೂಲಿಯ ಕೈ ತಪ್ಪುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ..?
ಕ್ರೀಡೆ

ಸೌರವ್ ಗಂಗೂಲಿಯ ಕೈ ತಪ್ಪುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ..?

December 9, 2020
ದೇವರಲೋಕ ಸೇರಿದ ಹ್ಯಾಂಡ್ ಆಫ್ ಗಾಢ್! ಫುಟ್ಭಾಲ್ ದಂತಕತೆ ಮರಡೋನಾ ಇನ್ನಿಲ್ಲ!
ಕ್ರೀಡೆ

ದೇವರಲೋಕ ಸೇರಿದ ಹ್ಯಾಂಡ್ ಆಫ್ ಗಾಢ್! ಫುಟ್ಭಾಲ್ ದಂತಕತೆ ಮರಡೋನಾ ಇನ್ನಿಲ್ಲ!

November 25, 2020
ಮುಂಬೈ vs ಚೆನ್ನೈ ಕಾದಾಟ ಹೇಗಿರುತ್ತೆ? ಪ್ಲೇಯಿಂಗ್ ಇಲೆವೆನ್ ಯಾರು ಯಾರು? ಪಕ್ಕಾ ಲೆಕ್ಕ ಇಲ್ಲಿದೆ!
ಕ್ರೀಡೆ

ಮುಂಬೈ vs ಚೆನ್ನೈ ಕಾದಾಟ ಹೇಗಿರುತ್ತೆ? ಪ್ಲೇಯಿಂಗ್ ಇಲೆವೆನ್ ಯಾರು ಯಾರು? ಪಕ್ಕಾ ಲೆಕ್ಕ ಇಲ್ಲಿದೆ!

September 19, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.