• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ತುಳಸಿಯ ಔಷಧೀಯ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ

ತುಳಸಿಯ ಔಷಧೀಯ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ

ತುಳಸಿ ಗಿಡ ಎಂದ ತಕ್ಷಣ ನಮಗೆ ಹಲವಾರು ಪ್ರಶ್ನೆಗಳು ಮೂಡುತ್ತವೆ.. ತುಳಸಿ ಗಿಡವನ್ನು ಮನೆಯ ಮುಂದೆ ಬೆಳೆಸುವುದು ಏಕೆ? ಅದನ್ನು ಪೂಜಿಸುವುದೇಕೆ? ಅದರ ವಾಸನೆಯನ್ನ ಆಘ್ರಾಣಿಸುವುದೇಕೆ? ಅದರ ತೀರ್ಥ ಸೇವನೆ ಯಾಕೆ? ಈ ಪ್ರಶ್ನೆಗಳಿಗೆ ನಮ್ಮ ಪೂರ್ವಜರು ಅನೇಕ ಕಥೆಗಳ ಮೂಲಕ ಅದರ ಮಹತ್ವವನ್ನ ತಿಳಿಸಿದ್ದಾರೆ. ಆದರೆ, ಅದರ ಔಷಧಿಯ ಗುಣಗಳನ್ನ ಇಲ್ಲಿ ತಿಳಿದುಕೊಳ್ಳೋಣ.

ತುಳಸಿ ಗಿಡದ ಮೇಲೆ ಬೀಸುವ ಗಾಳಿಯ ಸೇವನೆಯಿಂದ ಶ್ವಾಸಕೋಷದ ಸೋಂಕು ನಿವಾರಣೆ ಆಗುತ್ತದೆ. ತುಳಸಿ ದಳವನ್ನ ನೀರಿಗೆ ಹಾಕಿ ಸೇವಿಸುವುದರಿಂದ ಗಂಟಲಿನ ರೋಗಗಳಿಗೆ ಒಳ್ಳೆಯದು.

ತುಳಸಿಯ ಔಷಧೀಯ ಗುಣಗಳು:

  • ತುಳಸಿಯು ಅಗ್ನಿ ದೀಪಕ, ರುಚಿಕಾರಕ ಗುಣವುಳ್ಳದ್ದು. ಇದು ವಾತಾಹರ ಹಾಗೂ ವಿಷಹರವಾಗಿ ವರ್ತಿಸುವುದು
  • ತುಳಸಿ ಎಲೆ ಸೇವಿಸುವುದರಿಂದ ಬಾಯಿಯಲ್ಲಿರುವ ಕಲ್ಮಶ ನಿವಾರಣೆಯಾಗಿ ಬಾಯಿಯ ದುರ್ಗಂಧ ನಿವಾರಣೆಯಾಗುವುದು.
  • ತುಳಸಿ ಸೊಪ್ಪಿನ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿಗೆ, ಬಾಯಿ ಹಾಗೂ ದಂತಗಳ ರಕ್ಷಣೆಗೆ ರಾಮ ಬಾಣವಾಗಲಿದೆ.
  • ಏಳರಿಂದ ಎಂಟು ತುಳಸಿ ಎಲೆಗಳನ್ನ ಅಗಿದು ತಿನ್ನುವುದರಿಂದ ಬಾಯಿ ಹುಣ್ಣು ನಿವಾರಣೆಯಾಗಲಿದೆ.
  • ತುಳಸಿಯನ್ನು ದಿನನಿತ್ಯ ಸೇವಿಸುತ್ತಿದ್ದರೆ ಜೊಲ್ಲು ಸುರಿಯುವುದು , ಕಫ ಕಟ್ಟುವುದು ನಿವಾರಣೆಯಾಗುತ್ತದೆ.
  • ಒಂದು ಹಿಡಿ ತುಳಸಿ ಹಾಗೂ ನಾಲ್ಕು ಲವಂಗ ಸೇರಿಸಿ ಜಜ್ಜಿ ರಸವನ್ನು ಜೇನಿನೊಡನೆ ಮೂರು ದಿನಗಳ ಕಾಲ ಸತತ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
  • ಅರ್ಧ ಚಮಚ ತುಳಸಿ ರಸ ಹಾಗೂ ಜೇನು ಎರಡು ದಿನ ಎರಡು ಹೊತ್ತು ಕೊಡುವುದರಿಂದ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
  • ತುಳಸಿಯನ್ನ ಪ್ರತಿನಿತ್ಯ ಸೇವಿಸುತ್ತಿದ್ದರೆ ನಪುಂಸಕತ್ವ ನಿವಾರಣೆಯಾಗುತ್ತದೆ.
  • ಕೃಷ್ಣ ತುಳಸಿ ಸೇವನೆ ಮಾಡುವುದರಿಂದ ಪಿತ್ತ ದೋಷ ನಿವಾರಣೆಯಾಗಲಿದೆ.
  • ತುಳಸಿ ರಸದಲ್ಲಿ ಏಲಕ್ಕಿಯನ್ನು ತೇದು ಗಂಧವನ್ನ ತಲೆಗೆ ಪಟ್ಟು ಹಾಕಿದರೆ ತಲೆನೋವು ನಿವಾರಣೆಯಾಗಲಿದೆ.

Related Posts

Russia's Sputnik-V vaccine has been shared with India
ಆರೋಗ್ಯ

ಭಾರತದಲ್ಲಿ ಕರೋನಾ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸಾಹ ! ಮೋದಿ ಜೊತೆ ಚರ್ಚೆ ನಡೆಸಿದ ರಷ್ಯಾ

August 25, 2020
ವೈರಿಗಳ ಅತಿಕ್ರಮಣ ತಡೆಯಲು ಸದಾ ಸಿದ್ಧ ವೀರ ಯೋಧರು..!
ಇತರೆ

ವೈರಿಗಳ ಅತಿಕ್ರಮಣ ತಡೆಯಲು ಸದಾ ಸಿದ್ಧ ವೀರ ಯೋಧರು..!

July 30, 2020
ನಮ್ಮೂರ ಯೋಧ ನಮ್ಮ‌ಹೆಮ್ಮೆ..!
ಇತರೆ

ನಮ್ಮೂರ ಯೋಧ ನಮ್ಮ‌ಹೆಮ್ಮೆ..!

July 30, 2020
ಮಾತೆ ಮೌನಿ…ಆತನಿಗೆ ಭಾರತಮಾತೆಯ ಚಿಂತೆ…
ಇತರೆ

ಮಾತೆ ಮೌನಿ…ಆತನಿಗೆ ಭಾರತಮಾತೆಯ ಚಿಂತೆ…

July 30, 2020
ತೊಕ್ಕೊಟ್ಟು ತಲವಾರು ದಾಳಿ ಆರೋಪಿಗಳಿಗೆ ಕೊರೋನಾ ಪಾಸಿಟಿವ್ !?
ಆರೋಗ್ಯ

ಕೊರೊನಾ ಗೆದ್ದವರೇ ಬರೆದ ಲೇಖನ: ರೋಗದ ಬಗ್ಗೆ ಭಯವಿಲ್ಲ, ರೋಗ ತುಂಬಿದ ಮನಸ್ಸುಗಳ ಬಗ್ಗೆ ಭಯವಿದೆ! ನಮಗೆ ನಾವೇ,ಅದಷ್ಟೇ ಸತ್ಯ!

July 27, 2020
ಅಜ್ಜಿಯ  ಕಸರತ್ತಿಗೆ ಬಾಲಿವುಡ್ ನಟ ಫಿದಾ! ಭಿಕ್ಷೆ ಬೇಡುತ್ತಿದ್ದ ಹಿರಿಯ ಜೀವ ಈಗ ಸಿಕ್ಕಾಪಟ್ಟೆ ಫೇಮಸ್!
ಇತರೆ

ಅಜ್ಜಿಯ ಕಸರತ್ತಿಗೆ ಬಾಲಿವುಡ್ ನಟ ಫಿದಾ! ಭಿಕ್ಷೆ ಬೇಡುತ್ತಿದ್ದ ಹಿರಿಯ ಜೀವ ಈಗ ಸಿಕ್ಕಾಪಟ್ಟೆ ಫೇಮಸ್!

July 24, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.