• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ದಕ್ಷಿಣ ಕನ್ನಡದಲ್ಲಿಂದು ಕೊರೊನಾ ಶತಕ ? ಉಳ್ಳಾಲದಲ್ಲಿ ದಾಖಲಾಗಿದೆ ದೊಡ್ಡ ಸಂಖ್ಯೆ, ಮಾಜಿ ಸಚಿವರಿಗೂ ಕೂಡ ಕೊರೊನಾ ಸೋಂಕು!

ದಕ್ಷಿಣ ಕನ್ನಡದಲ್ಲಿಂದು ಕೊರೊನಾ ಶತಕ ? ಉಳ್ಳಾಲದಲ್ಲಿ ದಾಖಲಾಗಿದೆ ದೊಡ್ಡ ಸಂಖ್ಯೆ, ಮಾಜಿ ಸಚಿವರಿಗೂ ಕೂಡ ಕೊರೊನಾ ಸೋಂಕು!

ಮಂಗಳೂರು:ದಕ್ಷಿಣ ಕನ್ನಡದಲ್ಲಿಂದು ಕೊರೊನಾದ ಆರ್ಭಟ ಹೆಚ್ಚಿರುವ ಸೂಚನೆಗಳು ಸಿಗುತ್ತಿವೆ. ದಕ್ಷಿಣ ಕನ್ನಡದಲ್ಲಿಂದು 100ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ವರದಿಯಾಗುವ ಸಾಧ್ಯತೆಯಿದೆ.
ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಿಗೆ ಅಧಿಕ ಸೋಂಕು
ಸತತವಾಗಿ 90ರ ಗಡಿ ದಾಟುತ್ತಿದ್ದ ದಕ್ಷಿಣ ಕನ್ನಡದಲ್ಲಿಂದು ಕೊರೊನಾ ಶತಕ ಬಾರಿಸುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದವರಲ್ಲೇ ಅಧಿಕ ಜನರಿಗೆ ಸೋಂಕು ತಗುಲಿದೆ ಅಂತ ಹೇಳಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣ, ILI, SARI ಪ್ರಕರಣದಿಂದಲೂ ಪಾಸಿಟಿವ್ ಕೇಸ್ ವರದಿಯಾಗುವ ಸಾಧ್ಯತೆಯಿದೆ. ಅಂದಾಜು 140ಕ್ಕೂ ಹೆಚ್ಚು ಪ್ರಕರಣಗಳು ಇಂದು ದಾಖಲಾಗಿದೆ ಎನ್ನಲಾಗಿದೆ.
ಉಳ್ಳಾಲದಲ್ಲಿ ನಡೆದ ಏಕಾಏಕಿ ಟೆಸ್ಟ್ ನಲ್ಲಿ ಕೊರೊನಾದ ಅಬ್ಬರ
ಇಂದು 30ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ?

ದಕ್ಷಿಣ ಕನ್ನಡದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹರಡಿದ್ಯಾ ಅನ್ನುವ ಆತಂಕ ಮನೆ ಮಾಡಿದೆ. ಅದರಲ್ಲೂ ಉಳ್ಳಾಲದಲ್ಲಿ ಏಕಾಏಕಿ ನಡೆಸಿದ ಪರೀಕ್ಷೆಯಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಬಂದಿದೆ. ಇಂದು ಕೂಡ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎನ್ನಲಾಗಿದೆ.
ಮಾಜಿ ಕೇಂದ್ರ ಸಚಿವರಿಗೂ ತಟ್ಟಿದ ಕೊರೊನಾ
ಮನೆ ಕೆಲಸದಾಕೆಯಿಂದ ಹರಡಿತಾ ಮಹಾಮಾರಿ

ಬಂಟ್ವಾಳದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ ನ ಮುಖಂಡನಿಗೂ ಕೂಡ ಕೊರೊನಾ ಹಬ್ಬಿದೆ. ಇವರಿಗೆ ಮನೆ ಕೆಲಸದಾಕೆಯಿಂದ ಸೋಂಕು ಹರಡಿದೆ ಎನ್ನಲಾಗಿದೆ. ಸಚಿವರ ಜೊತೆ ಪತ್ನಿಗೂ ಕೂಡ ಕೊರೊನಾ ಹರಡಿದೆ ಎನ್ನಲಾಗಿದೆ.
ಹೀಗೆ ರಾಜಧಾನಿ ಬೆಂಗಳೂರು ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಕರಾವಳಿಯಲ್ಲಿ ಆತಂಕ ಹೆಚ್ಟಿಸಿದೆ.

Related Posts

ಗೋ ಕಳ್ಳರಿಗೆ, ಗೋ ಮಾಂಸ ಭಕ್ಷಕರಿಗೆ ಬಿತ್ತು ಅಂಕುಶ. ಜಾರಿಯಾಯ್ತು ಗೋ ಹತ್ಯೆ ನಿಷೇಧ ಕಾಯ್ದೆ !
ರಾಜ್ಯ

ಗೋ ಕಳ್ಳರಿಗೆ, ಗೋ ಮಾಂಸ ಭಕ್ಷಕರಿಗೆ ಬಿತ್ತು ಅಂಕುಶ. ಜಾರಿಯಾಯ್ತು ಗೋ ಹತ್ಯೆ ನಿಷೇಧ ಕಾಯ್ದೆ !

January 5, 2021
ಪರಿಷತ್ ನ ಪ್ರಬುದ್ಧರೇ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವಾದ್ರಾ?
ರಾಜ್ಯ

ಪರಿಷತ್ ನ ಪ್ರಬುದ್ಧರೇ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವಾದ್ರಾ?

December 29, 2020
ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!
ರಾಜ್ಯ

ನಾಳೆ ರಾತ್ರಿಯಿಂದ ಕರ್ಫ್ಯೂ! ಮಾರ್ಗಸೂಚಿಯಲ್ಲಿ ಏನಿದೆ? ನೀವೇನು ಮಾಡಬಹುದು?

December 23, 2020
ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!
ರಾಜ್ಯ

ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!

December 23, 2020
ಮುಖ್ಯಮಂತ್ರಿ ಯಡಿಯೂರಪ್ಪಗೂ ಕೊರೊನಾ..! ಆಸ್ಪತ್ರೆಗೆ ದಾಖಲು
ರಾಜ್ಯ

ನೈಟ್ ಕರ್ಫ್ಯೂ ಇದ್ಯಾ ಇಲ್ವಾ? ಅನುಮಾನಕ್ಕೆ ತೆರೆ ಎಳೆದ ಮುಖ್ಯಮಂತ್ರಿ BSY!

December 22, 2020
ತೊಕ್ಕೊಟ್ಟು ತಲವಾರು ದಾಳಿ ಆರೋಪಿಗಳಿಗೆ ಕೊರೋನಾ ಪಾಸಿಟಿವ್ !?
ರಾಜ್ಯ

ಕೊರೊನಾ ಎರಡನೇ ಅಲೆ ಡೇಂಜರ್! ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನೈಟ್ ಕರ್ಫ್ಯೂ ಸಾಧ್ಯತೆ!

December 22, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.