• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ದನಗಳಿಗೆ ಆಹಾರ ನೀಡಿ ಮಗನಿಗೆ ಪಾಠ ಮಾಡಿದ ಶಿಖರ್ ಧವನ್..!

ದನಗಳಿಗೆ ಆಹಾರ ನೀಡಿ ಮಗನಿಗೆ ಪಾಠ ಮಾಡಿದ ಶಿಖರ್ ಧವನ್..!

ನವದೆಹಲಿ: ಟೀಮ್ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ತಮ್ಮ ಸಾಮಾಜಿಕ ಕಾಳಜಿಯ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿ ಶಿಖರ್ ಧವನ್ ಗೋ ರಕ್ಷಕನಾಗಿ ಸುದ್ದಿಯಾಗಿದ್ದಾರೆ. ಅದರಲ್ಲೂ ತನ್ನ ಮಡದಿ ಹಾಗೂ ಮಗನೊಂದಿಗೆ ಕಾರಿನಲ್ಲಿ ತೆರಳಿ ಬೀದಿಯಲ್ಲಿರುವ ದನಗಳಿಗೆ ಧವನ್ ಆಹಾರವನ್ನು ನೀಡಿದ್ರು. ಬೀದಿಯಲ್ಲಿರುವ ದನ ಕರುಗಳ ಜೊತೆ ಧವನ್ ಮಗ ಜೊರಾವರ್ ಹಾಗೂ ಧವನ್ ಪ್ರೀತಿಯಿಂದ ನಡೆದುಕೊಂಡರು. ಹಸುಗಳನ್ನು ಸದಾ ಇಷ್ಟಪಡುವ ಧವನ್, ತಂದೆಯಾಗಿ ತಾನೇನು ಮಾಡುತ್ತಿದ್ದೇನೆ, ಏನು ಮಾಡಬೇಕು ಅಂತ ಸಾರಿದ್ದಾರೆ.

ಮಗನಿಗೆ ಜೀವನ ಪಾಠವನ್ನು ಮಾಡುತ್ತಿರುವ ಶಿಖರ್, ದನಗಳಿಗೆ ಆಹಾರ ನೀಡುವುದರಲ್ಲೂ ಮಗನಿಗೆ ನೀತಿಪಾಠ ಮಾಡಿದ್ದಾರೆ. ಪರೋಪಕಾರ ಇದ್ದರಷ್ಟೇ ಬದುಕು ಅನ್ನುವುದನ್ನು ಧವನ್ ಸಾರಿದ್ದಾರೆ. ಧವನ್ ಬೀದಿ ದನಗಳಿಗೆ ಆಹಾರ ನೀಡುವುದರ ಜೊತೆ ತನ್ನ ಮಗನೂ ಕೂಡ ಭವಿಷ್ಯದಲ್ಲಿ ಇಂತಹ ಕೆಲಸಗಳನ್ನು ಮಾಡಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಬೀದಿ ದನಗಳಿಗೆ ಆಹಾರ ಕೊಡುವ ವೀಡಿಯೋ ಪೋಸ್ಟ್ ಮಾಡಿದ್ದು, ಅದರ ಜೊತೆ ಎಲ್ಲರೂ ಕೂಡ ಇಂತಹ ಕೆಲಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.


“ತಂದೆಯಾಗಿ ಜೀವನದ ಪಾಠವನ್ನು ಮಾಡುವುದು ನನ್ನ ಕರ್ತವ್ಯ. ಅದರಲ್ಲಿ ಒಂದು ಪರೋಪಕಾರವನ್ನು ಮಾಡುವುದು. ಯಾರಿಗೆ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವಂತಾಗಬೇಕು. ಹಸಿದ ಪ್ರಾಣಿಗಳಿಗೆ ಇಂತಹ ಕಠಿಣ ಸಮಯದಲ್ಲಿ ಆಹಾರ ನೀಡುವುದು ಬಹುಮುಖ್ಯವಾಗಿದೆ ಹಾಗೂ ಇಂತಹ ಪಾಠವನ್ನು ನನ್ನ ಮಗನಿಗೆ ಮಾಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಲ್ಲರೂ ಕೂಡ ತಮ್ಮ ಶಕ್ತಿಯಾನುಸಾರ ಇಂತಹ ಕಾರ್ಯಗಳನ್ನು ಮಾಡಿ ಅಂತ ಮನವಿ ಮಾಡುತ್ತೇನೆ” ಅಂತ ಧವನ್ ಬರೆದುಕೊಂಡಿದ್ದಾರೆ.
ಈ ಮೂಲಕ ಕ್ರಿಕೆಟರ್ ಶಿಖರ್ ಧವನ್ ವಿಭಿನ್ನ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ತನ್ನ ಸಾಮಾಜಿಕ ಚಿಂತನೆಗಳು, ಹಸಿದವರ ಮೇಲಿನ ಕಾಳಜಿಯಿಂದ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ.

Related Posts

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!
ಕ್ರೀಡೆ

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!

January 11, 2021
ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕು ಪತ್ತೆ..! ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ
ದೇಶ

ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕು ಪತ್ತೆ..! ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ

December 29, 2020
ಕೋವಿಡ್ ನಿಯಮ‌ ಉಲ್ಲಂಘನೆ- ಕ್ರಿಕೆಟರ್ ಸುರೇಶ್ ರೈನಾ ಬಂಧನ
ದೇಶ

ಕೋವಿಡ್ ನಿಯಮ‌ ಉಲ್ಲಂಘನೆ- ಕ್ರಿಕೆಟರ್ ಸುರೇಶ್ ರೈನಾ ಬಂಧನ

December 22, 2020
ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್
ಕ್ರೀಡೆ

ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್

December 19, 2020
72ನೇ ಗಣರಾಜ್ಯೋತ್ಸವ: 27 ವರ್ಷಗಳ ಬಳಿಕ ಅತಿಥಿಯಾಗಿ ಆಗಮಿಸಲಿದ್ದಾರೆ ಬ್ರಿಟನ್ ಪ್ರಧಾನಿ..!
ದೇಶ

72ನೇ ಗಣರಾಜ್ಯೋತ್ಸವ: 27 ವರ್ಷಗಳ ಬಳಿಕ ಅತಿಥಿಯಾಗಿ ಆಗಮಿಸಲಿದ್ದಾರೆ ಬ್ರಿಟನ್ ಪ್ರಧಾನಿ..!

December 15, 2020
ಕೊರೋನಾ ಕೇಸ್: 5 ತಿಂಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಪ್ರಕರಣ ಪತ್ತೆ..!
ದೇಶ

ಕೊರೋನಾ ಕೇಸ್: 5 ತಿಂಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಪ್ರಕರಣ ಪತ್ತೆ..!

December 15, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.