• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ನಮ್ಮ ಮೆಟ್ರೋಗಾಗಿ 30 ಮರಗಳ ಮಾರಣ ಹೋಮ..!

ನಮ್ಮ ಮೆಟ್ರೋಗಾಗಿ 30 ಮರಗಳ ಮಾರಣ ಹೋಮ..!

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗಾಗಿ ಬನ್ನೇರುಘಟ್ಟ ರಸ್ತೆಯಲ್ಲಿ ಕಳೆದ ರಾತ್ರಿ ಮರಗಳ ಮಾರಣ ಹೋಮ ಮಾಡಲಾಗಿದೆ.ಬನ್ನೇರು ಘಟ್ಟ ರಸ್ತೆಯ ಡೈರಿ ಸರ್ಕಲ್ ಬಳಿ ಇರೋ ಅಗ್ನಿಶಾಮಕ ಠಾಣೆ ಮುಂಭಾಗ ಸುಮಾರು 30 ಬೃಹತ್ ಗಾತ್ರದ ಮರಗಳನ್ನ ಕಡಿಯಲಾಗಿದೆ. ಮರಗಳನ್ನ ಕಡಿದಿರೋ ಬಗ್ಗೆ ಪರಿಸರ ಪ್ರೇಮಿಗಳಿಂದ ಮತ್ತು ಸ್ಥಳೀಯ ಶಾಸಕಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಮ್ಮ ಗಮನಕ್ಕೆ ಬಾರದೇ, ಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ನಡೆಯುತ್ತಿರುವಾಗ ಮರಗಳನ್ನ ಬಿಎಂಆರ್ ಸಿಎಲ್ ಕಡಿದಿದೆ. ಮೆಟ್ರೋ ನಿಗಮದ ಈ ಧೋರಣೆ ಕಾನೂನಿನ ವಿರುದ್ಧವಾಗಿದೆ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಆರೋಪಿಸಿದ್ದಾರೆ.


ಸದ್ಯ ಗೊಟ್ಟಿಗೆರೆ ಟು ನಾಗವಾರ ನಡುವೆ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬನ್ನೇರುಘಟ್ಟ ರಸ್ತೆಯ ಜಯದೇವ, ಬಿಳೇಕಹಳ್ಳಿ, ಹುಳಿಮಾವು, ಮೀನಾಕ್ಷಿ ದೇವಸ್ಥಾನ ಈ ಭಾಗದಲ್ಲಿ ಮೆಟ್ರೋ ಕಾಮಗಾರಿ ವೇಗವಾಗಿ  ನಡೆದಿದೆ. ಆದ್ರೆ ಡೈರಿ ಟು ನಾಗವಾರ ನಡುವಿನ 13 ಕಿಲೋಮೀಟರ್ ನೆಲದಾಳದ ಮಾರ್ಗ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಸದ್ಯ ಚೈನಾದಿಂದ ಎರಡು ಟಿಬಿಎಂ ತರಿಸಲಾಗಿದ್ದು ಲಾಕ್ಡೌನ್ ಹಿನ್ನಲೆ ಈ ಟಿಬಿಎಂಗಳನ್ನ ನೆಲದಾಳಕ್ಕೆ ಇಳಿಸಲು ಬಿಎಂಆರ್ ಸಿಎಲ್ ಗೆ ಸಾಧ್ಯವಾಗಿಲ್ಲ. ಈ ಹಿನ್ನಲೆ ಈ ಅಂಡರ್ಗ್ರೌಂಡ್ ಕಾಮಗಾರಿ ವಿಳಂಬವಾಗ್ತಿದೆ. ಇನ್ನು ಈ ಮಾರ್ಗಕ್ಕಾಗಿಯೇ ಡೈರಿ ಬಳಿ 30 ಮರಗಳನ್ನ ನಮ್ಮ ಮೆಟ್ರೋ ಕಡಿದಿದ್ದು ಈಗ ಜನಾಕ್ರೋಶಕ್ಕೆ ಗುರಿಯಾಗಿದೆ. 

Related Posts

ಸೋಂಕಿನಲ್ಲಿ ಮುಂಬೈ ಹಿಂದೆ ! ಬೆಂಗಳೂರು ಸಿಕ್ಕಾಪಟ್ಟೆ ಮುಂದೆ !
ಬೆಂಗಳೂರು

ಸೋಂಕಿನಲ್ಲಿ ಮುಂಬೈ ಹಿಂದೆ ! ಬೆಂಗಳೂರು ಸಿಕ್ಕಾಪಟ್ಟೆ ಮುಂದೆ !

July 13, 2020
ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ! 10 ದಿನಗಳಲ್ಲಿ ಬದಲಾದ ನಗರದ ಚಿತ್ರಣ !
ಬೆಂಗಳೂರು

ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ! 10 ದಿನಗಳಲ್ಲಿ ಬದಲಾದ ನಗರದ ಚಿತ್ರಣ !

July 7, 2020
ಮಂಡ್ಯದ ಎಂಪಿ ಸುಮಲತಾ ಅಂಬರೀಶ್ ಗೆ ಕೊರೊನಾ!
ಬೆಂಗಳೂರು

ಮಂಡ್ಯದ ಎಂಪಿ ಸುಮಲತಾ ಅಂಬರೀಶ್ ಗೆ ಕೊರೊನಾ!

July 6, 2020
ರಾಜ್ಯದ ವೈದ್ಯಲೋಕದಲ್ಲಿ ಅಚ್ಚರಿ: ಕೊರೊನಾ ಗೆದ್ದ 99 ವರ್ಷದ ಅಜ್ಜಿ..!
ಬೆಂಗಳೂರು

ರಾಜ್ಯದ ವೈದ್ಯಲೋಕದಲ್ಲಿ ಅಚ್ಚರಿ: ಕೊರೊನಾ ಗೆದ್ದ 99 ವರ್ಷದ ಅಜ್ಜಿ..!

June 27, 2020
ಬೆಂಗಳೂರನ್ನು ರಕ್ಷಿಸಬೇಕಾದರೆ ಈ ಸಲಹೆ ಪಾಲಿಸಿ: ಸಿಎಂಗೆ ಟಾಸ್ಕ್ ಫೋರ್ಸ್ ಸಲಹೆ.!
ಬೆಂಗಳೂರು

ಬೆಂಗಳೂರನ್ನು ರಕ್ಷಿಸಬೇಕಾದರೆ ಈ ಸಲಹೆ ಪಾಲಿಸಿ: ಸಿಎಂಗೆ ಟಾಸ್ಕ್ ಫೋರ್ಸ್ ಸಲಹೆ.!

June 27, 2020
ಬೆಂಗಳೂರಿನ ಜನತೆಗೆ ಸಿಎಂ ಮನವಿ
ಬೆಂಗಳೂರು

ಬೆಂಗಳೂರಿನ ಜನತೆಗೆ ಸಿಎಂ ಮನವಿ

June 25, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.