• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ನೀವು ಉಳಿಸಿದ ರನ್ ಎಣಿಸಲು ದಿನಗಳು ಬೇಕಾಗುತ್ತೆ ! ನಿವೃತ್ತಿ ಘೋಷಿಸಿದ ರೈನಾಗೆ ಮೋದಿ ಪತ್ರ

ನೀವು ಉಳಿಸಿದ ರನ್ ಎಣಿಸಲು ದಿನಗಳು ಬೇಕಾಗುತ್ತೆ ! ನಿವೃತ್ತಿ ಘೋಷಿಸಿದ ರೈನಾಗೆ ಮೋದಿ ಪತ್ರ

ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಧೋನಿ ಹಾಗೂ ರೈನಾ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಟಿ-20 ವಿಶ್ವಕಪ್ ಆಡಿ ಧೋನಿ ಹಾಗೂ ರೈನಾ ನಿವೃತ್ತಿ ಘೋಷಿಸ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಆಗಸ್ಟ್ 15 ರಂದು ಧೋನಿ ತಮ್ಮ ಇನ್ ಸ್ಟಾಗ್ರಾಂ ಮೂಲಕ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ರು. ಇದಾದ ಕೆಲವೇ ನಿಮಿಷದಲ್ಲಿ ಟೀಂ ಇಂಡಿಯಾದ ಇನ್ನೊಬ್ಬ ಯಶಸ್ವಿ ಆಟಗಾರ ಸುರೇಶ್ ರೈನಾ ಸಹ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡೈ ಬೈ ಹೇಳಿದ್ರು. ಧೋನಿ ಹಾಗೂ ರೈನಾ ನಿವೃತ್ತಿ ಬಳಿಕ ಅಭಿಮಾನಿಗಳ ವಲಯದಲ್ಲಿ ನಾನಾರೀತಿಯ ಚರ್ಚೆ ನಡೆಯುತ್ತಲೇ ಇದೆ. ಧೋನಿ ಹಾಗೂ ರೈನಾರನ್ನ ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ದಿಗ್ಗಜ ಆಟಗಾಗರು ನಾನಾರೀತಿಯಲ್ಲಿ ನೆನಪು ಮಾಡಿಕೊಳ್ತಿದ್ದಾರೆ. ಈ ನಡುವೆ ಪ್ರಧಾನಿ ಮೋದಿಯೂ ಸುರೇಶ್ ರೈನಾಗೆ ಒಂದು ಪತ್ರ ಬರೆದು ಅಭಿನಂದನೆಸಲ್ಲಿಸಿದ್ದಾರೆ. ಪ್ರಧಾನಿ ಪತ್ರದಲ್ಲಿ “ಈ ಜನರೇಷನ್ ನವರು ನಿಮ್ಮನ್ನು ಉತ್ತಮ ಬ್ಯಾಟ್ಸ್‌ಮನ್‌ ಮಾತ್ರವಲ್ಲದೆ ಅಗತ್ಯವಿದ್ದಾಗ ಓರ್ವ ಉಪಯುಕ್ತ ಬೌಲರ್ ಆಗಿಯೂ ನೆನಪಿಸಿಕೊಳ್ಳುತ್ತಾರೆ. ನಿಮ್ಮ ಫೀಲ್ಡಿಂಗ್ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಅನುಕರಣೀಯವಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ. ನಿಮ್ಮ ಕ್ಯಾಚ್ ಗಳೇ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ಮೈಲುಗಲ್ಲನ್ನ ಸಾಧಿಸಿದೆ. ಫೀಲ್ಡ್‌ನಲ್ಲಿ ನೀವು ಉಳಿಸಿದ ರನ್‌ಗಳ ಸಂಖ್ಯೆಯನ್ನು ಎಣಿಕೆಮಾಡಲು ದಿನಗಳೇ ಬೇಕಾಗಬಹುದು.” ಎಂದು ಪ್ರಧಾನಿ ನರೇಂದ್ರ ಮೋದಿ ರೈನಾಗೆ ಬರೆದ ಪತ್ರದಲ್ಲಿ ಅಭಿನಂದನಾ ಮಾತುಗಳನ್ನ ದಾಖಲಿಸಿದ್ದಾರೆ.

View this post on Instagram

When we play, we give our blood & sweat for the nation. No better appreciation than being loved by the people of this country and even more by the country’s PM. Thank you @narendramodi ji for your words of appreciation & best wishes. I accept them with gratitude. Jai Hind!🇮🇳

A post shared by Suresh Raina (@sureshraina3) on Aug 20, 2020 at 8:32pm PDT

Related Posts

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!
ಕ್ರೀಡೆ

ಅಪ್ಪನಾದ ಖುಷಿಯಲ್ಲಿ ವಿರಾಟ್ ಕೊಹ್ಲಿ! ಸಂಪೂರ್ಣ ವಿವರ ಇಲ್ಲಿದೆ!

January 11, 2021
ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್
ಕ್ರೀಡೆ

ವಿರಾಟ್ ಕೊಹ್ಲಿಗೆ ಎರಡು ಕಪ್ಪು ಚುಕ್ಕೆ- ಅಂದು ಐಪಿಎಲ್ ನಲ್ಲಿ 49, ಇಂದು ಟೆಸ್ಟ್ ನಲ್ಲಿ 36ಕ್ಕೆ ಆಲೌಟ್

December 19, 2020
ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್..!
ಕ್ರೀಡೆ

ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್..!

December 9, 2020
ಸೌರವ್ ಗಂಗೂಲಿಯ ಕೈ ತಪ್ಪುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ..?
ಕ್ರೀಡೆ

ಸೌರವ್ ಗಂಗೂಲಿಯ ಕೈ ತಪ್ಪುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ..?

December 9, 2020
ದೇವರಲೋಕ ಸೇರಿದ ಹ್ಯಾಂಡ್ ಆಫ್ ಗಾಢ್! ಫುಟ್ಭಾಲ್ ದಂತಕತೆ ಮರಡೋನಾ ಇನ್ನಿಲ್ಲ!
ಕ್ರೀಡೆ

ದೇವರಲೋಕ ಸೇರಿದ ಹ್ಯಾಂಡ್ ಆಫ್ ಗಾಢ್! ಫುಟ್ಭಾಲ್ ದಂತಕತೆ ಮರಡೋನಾ ಇನ್ನಿಲ್ಲ!

November 25, 2020
ಮುಂಬೈ vs ಚೆನ್ನೈ ಕಾದಾಟ ಹೇಗಿರುತ್ತೆ? ಪ್ಲೇಯಿಂಗ್ ಇಲೆವೆನ್ ಯಾರು ಯಾರು? ಪಕ್ಕಾ ಲೆಕ್ಕ ಇಲ್ಲಿದೆ!
ಕ್ರೀಡೆ

ಮುಂಬೈ vs ಚೆನ್ನೈ ಕಾದಾಟ ಹೇಗಿರುತ್ತೆ? ಪ್ಲೇಯಿಂಗ್ ಇಲೆವೆನ್ ಯಾರು ಯಾರು? ಪಕ್ಕಾ ಲೆಕ್ಕ ಇಲ್ಲಿದೆ!

September 19, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.