• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ಪತ್ರಕರ್ತ ಅಪ್ಪನಿಗೆ ಮನಮಿಡಿಯುವ ಪತ್ರ ಬರೆದ ಮಗಳು, ಅಪ್ಪನ ಮಮತೆ!

ಪತ್ರಕರ್ತ ಅಪ್ಪನಿಗೆ ಮನಮಿಡಿಯುವ ಪತ್ರ ಬರೆದ ಮಗಳು,     ಅಪ್ಪನ ಮಮತೆ!

ಮಂಗಳೂರು-ಮಂಗಳೂರಿನ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರ ಮಗಳು ಬರೆದ ಮನಮಿಡಿಯುವಂತಿದೆ. ಜಿತೇಂದ್ರರ ಒಂಬತ್ತು ವರ್ಷದ ಮಗಳು ರಿಶಿಕಾ ಬರೆದ ಪತ್ರದಲ್ಲಿ ಪ್ರೀತಿಯಿದೆ. ಅಪ್ಪನೊಂದಿಗೆ ಇರುವ ಆ ಸ್ನೇಹವಿದೆ.ಅಪ್ಪನೆಂದರೆ ತ್ಯಾಗಿ ಅನ್ನೋ ಮನೋಭಾವವೂ ಇದೆ. ಈ ಲೇಖನ ಅದೆಷ್ಟೋ ಬಾಲಕ ಬಾಲಕಿಯರಿಗೆ ಸ್ಫೂರ್ತಿಯಾಗಬಹುದು, ಅದಕ್ಕಾಗಿ ನಿಮ್ಮ ದಿ ಇಂಡಿಯಾ ಕವರೇಜ್ ಈ ಲೇಖನವನ್ನು ಪ್ರಕಟಿಸುತ್ತಿದೆ.

ರಿಶಿಕಾ ಕುಂದೇಶ್ವರ ಬರೆದ ಪತ್ರ


ಪತ್ರದಲ್ಲಿ ಏನಿದೆ

ದಿನಾಂಕ-30-06-2020

ಅಪ್ಪನ ಮಮತೆ
ಅಪ್ಪ ಅಂದರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ, ಎಲ್ಲರಿಗೂ ಅಪ್ಪ ಅಂದರೆ ತುಂಬ ಇಷ್ಟ,ನಾವು ಮಕ್ಕಳು ನಮಿಗೋಸ್ಕರ ನಾವು ಎಲ್ಲವನ್ನೂ ಮಾಡುತ್ತೇವೆ.ಆದರೆ ಅಪ್ಪ ತನ್ನ ಮಕ್ಕಳಿಗೆ ಎಲ್ಲವನ್ನೂ ಮಾಡುತ್ತಾರೆ.ಅದಕ್ಕೆ ಅವರನ್ನು ಅಪ್ಪ ಅಂತ ಹೇಳುತ್ತಾರೆ.ನೀವು ನೋಡಿರುತ್ತೀರಿ ಸಿನಿಮಾದಲ್ಲಿ ಹೀರೋಗಳು ಇರುತ್ತಾರೆ. ಆದರೆ ನಮ್ಮಕಣ್ಣ ಮುಂದೆ ಒಬ್ಬ ಹೀರೋ ಇದ್ದಾರೆ, ಅವರೇ ನಮ್ಮ ಅಪ್ಪ. ನಾವು ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಅಪ್ಪನ ಅಂಶದಿಂದಲೂ ಹುಟ್ಟಿದ್ದೇವೆ.ಅಪ್ಪ ತನ್ನ ಸಂಸಾರಕ್ಕೆಂದು ದುಡಿಯುತ್ತಾರೆ.ನೋಡಲು ಗತ್ತಿನ ರಾಜ,ಆದರೆ ಮನಸ್ಸು ದೇವರಂತೆ ಕೋಮಲ. ತನ್ನ ಕಷ್ಟದಲ್ಲೂ ಸುಖವನ್ನು ನೋಡುವ ಅಪ್ಪ ಐ ಲವ್ ಯೂ ಅಪ್ಪ ಐ ಲವ್ ಯೂ..


ರಿಶಿಕಾ ಕುಂದೇಶ್ವರ

ರಿಶಿಕಾ ಕುಂದೇಶ್ವರ


ಇದು ನಿಜಕ್ಕೂ ಅಪ್ಪನ ಬಗ್ಗೆ ಮಕ್ಕಳಿಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ. ಇಂತಹ ಅದೆಷ್ಟೋ ಮಕ್ಕಳು ಅಪ್ಪ, ಅಮ್ಮ,ಅಕ್ಕ, ಅಣ್ಣ, ತಮ್ಮ ತಂಗಿಯ ಬಗ್ಗೆ ಇಂತಹ ನವಿರಾದ ಭಾವನೆ ಹೊಂದಿರುತ್ತಾರೆ. ಅವರಿಗೂ ಕೂಡ ಈ ಪತ್ರ ಸ್ಫೂರ್ತಿಯಾದ್ರೆ ಅಷ್ಟೇ ಸಾಕು

Related Posts

ವೈರಿಗಳ ಅತಿಕ್ರಮಣ ತಡೆಯಲು ಸದಾ ಸಿದ್ಧ ವೀರ ಯೋಧರು..!
ಇತರೆ

ವೈರಿಗಳ ಅತಿಕ್ರಮಣ ತಡೆಯಲು ಸದಾ ಸಿದ್ಧ ವೀರ ಯೋಧರು..!

July 30, 2020
ನಮ್ಮೂರ ಯೋಧ ನಮ್ಮ‌ಹೆಮ್ಮೆ..!
ಇತರೆ

ನಮ್ಮೂರ ಯೋಧ ನಮ್ಮ‌ಹೆಮ್ಮೆ..!

July 30, 2020
ಮಾತೆ ಮೌನಿ…ಆತನಿಗೆ ಭಾರತಮಾತೆಯ ಚಿಂತೆ…
ಇತರೆ

ಮಾತೆ ಮೌನಿ…ಆತನಿಗೆ ಭಾರತಮಾತೆಯ ಚಿಂತೆ…

July 30, 2020
ಅಜ್ಜಿಯ  ಕಸರತ್ತಿಗೆ ಬಾಲಿವುಡ್ ನಟ ಫಿದಾ! ಭಿಕ್ಷೆ ಬೇಡುತ್ತಿದ್ದ ಹಿರಿಯ ಜೀವ ಈಗ ಸಿಕ್ಕಾಪಟ್ಟೆ ಫೇಮಸ್!
ಇತರೆ

ಅಜ್ಜಿಯ ಕಸರತ್ತಿಗೆ ಬಾಲಿವುಡ್ ನಟ ಫಿದಾ! ಭಿಕ್ಷೆ ಬೇಡುತ್ತಿದ್ದ ಹಿರಿಯ ಜೀವ ಈಗ ಸಿಕ್ಕಾಪಟ್ಟೆ ಫೇಮಸ್!

July 24, 2020
ಹೆಗ್ಗಣ ಕಲಿಸಿತು ತಾಯಿಯ ಪ್ರೀತಿ! ಹೆತ್ತ ಹೆಗ್ಗಣ ಮರಿಗಳನ್ನು ಕಾಪಾಡಿದ್ದು ಹೇಗೆ?
ಇತರೆ

ಹೆಗ್ಗಣ ಕಲಿಸಿತು ತಾಯಿಯ ಪ್ರೀತಿ! ಹೆತ್ತ ಹೆಗ್ಗಣ ಮರಿಗಳನ್ನು ಕಾಪಾಡಿದ್ದು ಹೇಗೆ?

July 21, 2020
PPE ಕಿಟ್ ಧರಿಸಿ ಡ್ಯಾನ್ಸ್ ಮಾಡಿದ ಡಾಕ್ಟರ್ ನಿಜರೂಪ ಕಂಡು ಹಲವರು ಆಗಿದ್ದಾರೆ ಪೇಷಂಟ್ !
ಇತರೆ

PPE ಕಿಟ್ ಧರಿಸಿ ಡ್ಯಾನ್ಸ್ ಮಾಡಿದ ಡಾಕ್ಟರ್ ನಿಜರೂಪ ಕಂಡು ಹಲವರು ಆಗಿದ್ದಾರೆ ಪೇಷಂಟ್ !

July 14, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.