• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ಬದುಕು ಬದಲಿಸಲು…ಜಗ್ಗೇಶ್ ಬರೆದ ಈ ಬರಹವೊಂದೇ ಸಾಕು..!

ಬದುಕು ಬದಲಿಸಲು…ಜಗ್ಗೇಶ್ ಬರೆದ ಈ ಬರಹವೊಂದೇ ಸಾಕು..!

ಯಾರಿಗೆ ತನ್ನ ಮೇಲೆ ನಂಬಿಕೆ ಜ್ಞಾನ ಇರುತ್ತದೋ ಅವನು ಬದುಕಲ್ಲಿ ಭವಸಾಗರ ದಾಟಿ ದಡಮುಟ್ಟಿ ಬೇಕಿದ್ದ ಫಲಪಡೆಯುತ್ತಾನೆ. ಯಾರಿಗೆ ಬದುಕಲ್ಲಿ ತನ್ನಂಬಿಕೆ ಜ್ಞಾನ ಇರುವುದಿಲ್ಲವೋ ಅಂತವನು ಸದಾ ಅನ್ಯರು ದಡಮುಟ್ಟಿದ ಪ್ರಕ್ರಿಯೆ ಬಗ್ಗೆಯೇ ತರ್ಕವಿತಂಡ ವ್ಯಾಕರಣ ಮೀಮಾಂಸೆ ಲೆಕ್ಕ ಮಾಡುತ್ತಾ ದಡಮುಟ್ಟದೆ ಇರುವಲ್ಲೇ ಇದ್ದುಬಿಡುತ್ತಾನೆ.. ಇದು ಜಗತ್ ಸತ್ಯ ಅಂತ ಜಗ್ಗೇಶ್ ತಮ್ಮ ಸಾಮಾಜಿಕ ಜಾಲಜಾಣದಲ್ಲಿ ಬರೆದುಕೊಂಡಿದ್ದಾರೆ.


ತಮ್ಮಲ್ಲಿರುವ ನಂಬಿಕೆ, ಒಂದು ಕೆಲಸದೆಡೆಗಿನ ಮುನ್ನುಗ್ಗುವಿಕೆ, ನಿರಂತರವಾಗಿ ಶ್ರಮವಹಿಸಿ ದುಡಿಯುವುದು ಇತ್ಯಾದಿಯನ್ನು ಮಾಡುತ್ತಾ ಸಾಗಿದ್ರೆ,ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಗುರಿ ಮತ್ತು ಗುರಿಯತ್ತ ಸಾಗಲು ಬೇಕಾಗಿರುವ ಇಚ್ಛಾಶಕ್ತಿ. ಆದರೆ ಇನ್ಯಾರೋ ಸಾಧನೆ ಮಾಡಿದ್ರು. ಅವರು ಹೇಗೆ ಸಾಧನೆ ಮಾಡಲು ಸಾಧ್ಯ. ಆತ ಗುರಿ ಮುಟ್ಟಿರುವುದರಲ್ಲಿ ಏನೋ ಅನುಮಾನವಿದೆ. ಅದು ಸರಿಯಿಲ್ಲ, ಇದು ಸರಿಯಿಲ್ಲ, ಅವನಿಗೆ ಬ್ಯಾಕ್ ಗ್ರೌಂಡ್ ಇತ್ತು, ಇವನದ್ದು ಕಳ್ಳದಾರಿ ಅಂತ ಅನ್ಯರ ಸಾಧನೆ ಬಗ್ಗೆ ತರ್ಕ ಮಾಡುತ್ತಾ ಸುಮ್ಮನೆ ಟೈಮ್ ಪಾಸ್ ಮಾಡುವವರು, ಯಾವತ್ತೂ ಸಾಧಕನಾಗಲು ಸಾಧ್ಯವಿಲ್ಲ, ಇದು ಜಗತ್ ಸತ್ಯ ಅಂತ ನವರಸ ನಾಯಕ ಜಗ್ಗೇಶ್ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಮಾತುಗಳು ಅದೆಷ್ಟೋ ಅವರ ಅಭಿಮಾನಿಗಳಿಗೆ, ಯುವಕರಿಗೆ ಪ್ರೇರಕಶಕ್ತಿಯಾಗಬಲ್ಲದು. ಇದನ್ನು ಅರಿತು ನಡೆದರೇ ಬದುಕು ಬಂಗಾರವಾಗಬಹುದು.

Related Posts

ಡ್ರಗ್ಸ್ ಕೇಸ್: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು..!
ಸಿನಿಮಾ

ಡ್ರಗ್ಸ್ ಕೇಸ್: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು..!

December 11, 2020
ಹನಿಮೂನ್ ನಲ್ಲಿ ಗಂಡನಿಂದಲೇ ಲೈಂಗಿಕ ದೌರ್ಜನ್ಯ-ಪೂನಂ ಪಾಂಡೆ ದೂರು-ಗಂಡ ವಶಕ್ಕೆ
ಸಿನಿಮಾ

ಹನಿಮೂನ್ ನಲ್ಲಿ ಗಂಡನಿಂದಲೇ ಲೈಂಗಿಕ ದೌರ್ಜನ್ಯ-ಪೂನಂ ಪಾಂಡೆ ದೂರು-ಗಂಡ ವಶಕ್ಕೆ

September 22, 2020
ಪುರುಷರ ಜ**ಗದ ಕೇಕ್ ಕಟ್! ಸಾಮಾಜಿಕ ಜಾಲತಾಣದಲ್ಲಿ ನಟಿಯ ಮೇಲೆ ಮುಗಿಬಿದ್ದ ಜನ !ಭಾರತದಲ್ಲೂ ಶುರುವಾಯ್ತಾ ಗಲೀಜು ಟ್ರೆಂಡ್  ?
ಸಿನಿಮಾ

ಪುರುಷರ ಜ**ಗದ ಕೇಕ್ ಕಟ್! ಸಾಮಾಜಿಕ ಜಾಲತಾಣದಲ್ಲಿ ನಟಿಯ ಮೇಲೆ ಮುಗಿಬಿದ್ದ ಜನ !ಭಾರತದಲ್ಲೂ ಶುರುವಾಯ್ತಾ ಗಲೀಜು ಟ್ರೆಂಡ್ ?

September 19, 2020
2017ರಿಂದಲೇ ನಾನು ಪ್ರಗ್ನೆಂಟ್ ! ಯಾಕೋ ಹೆರಿಗೆಯಾಗ್ತಿಲ್ಲ ಎಂದ ನಟಿ ಸಮಂತಾ ಅಕ್ಕಿನೇನಿ !
ಸಿನಿಮಾ

2017ರಿಂದಲೇ ನಾನು ಪ್ರಗ್ನೆಂಟ್ ! ಯಾಕೋ ಹೆರಿಗೆಯಾಗ್ತಿಲ್ಲ ಎಂದ ನಟಿ ಸಮಂತಾ ಅಕ್ಕಿನೇನಿ !

August 30, 2020
ಸಿಕ್ಸ್‌ಪ್ಯಾಕ್‌ ಹುಚ್ಚಿನಿಂದ ಡ್ರಗ್ಸ್ ಚಟವಾಗುತ್ತಿದೆಯಾ? ಆ ನಟನ ಸಾವು,ನಟಿಯ ಅಪಘಾತಕ್ಕೂ ಡ್ರಗ್ಸ್ ಕಾರಣನಾ.?
ಸಿನಿಮಾ

ಸಿಕ್ಸ್‌ಪ್ಯಾಕ್‌ ಹುಚ್ಚಿನಿಂದ ಡ್ರಗ್ಸ್ ಚಟವಾಗುತ್ತಿದೆಯಾ? ಆ ನಟನ ಸಾವು,ನಟಿಯ ಅಪಘಾತಕ್ಕೂ ಡ್ರಗ್ಸ್ ಕಾರಣನಾ.?

August 29, 2020
ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್ ಆಗ್ತಿದ್ಯಾ?ಡ್ರಗ್ಸ್ ಸಿನಿಮಾ ನಟರು, ರಾಜಕಾರಣಿಗಳು ಮತ್ತು ನಿರ್ಮಾಪಕರು-ಯಾರಿವರು?
ಸಿನಿಮಾ

ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್ ಆಗ್ತಿದ್ಯಾ?ಡ್ರಗ್ಸ್ ಸಿನಿಮಾ ನಟರು, ರಾಜಕಾರಣಿಗಳು ಮತ್ತು ನಿರ್ಮಾಪಕರು-ಯಾರಿವರು?

August 29, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.