• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ರಾಜ್ಯದ ವೈದ್ಯಲೋಕದಲ್ಲಿ ಅಚ್ಚರಿ: ಕೊರೊನಾ ಗೆದ್ದ 99 ವರ್ಷದ ಅಜ್ಜಿ..!

ರಾಜ್ಯದ ವೈದ್ಯಲೋಕದಲ್ಲಿ ಅಚ್ಚರಿ: ಕೊರೊನಾ ಗೆದ್ದ 99 ವರ್ಷದ ಅಜ್ಜಿ..!

ಬೆಂಗಳೂರು: ವೃದ್ಧರಿಗೆ ಕೊರೊನಾ ವಕ್ಕರಿಸಿತು ಅಂದ್ರೆ ಅವರ ಪಾಲಿಗೆ ಅದು ಯಮಪಾಶವಾಗಿ ಪರಿಣಮಿಸುತ್ತಿದೆ.. 60 ದಾಟಿದವರಿಗೆ ಕೊರೊನಾ ಬಂದ್ರೆ ಸಾವು ಎಂದೇ ಬಿಂಬಿತವಾಗುತ್ತಿದೆ.. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲೊಬ್ಬ 99ರ ಅಜ್ಜಿ ಕೊರೊನಾ ಹೋರಾಟದಲ್ಲಿ ಜಯಿಸಿ ವೈದ್ಯ ಲೋಕಕ್ಕೆ ಅಚ್ಚರಿ ಉಂಟು ಮಾಡಿದ್ದಾರೆ..

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಮಾರ್ಸಿಲಿನ್ ಸಾಲ್ಡಾನಾಗೆ ಜೂನ್ 18 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.. ಹೀಗಾಗಿ ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.. ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲ್ಡಾನಾ, ಕೇವಲ 9 ದಿನದಲ್ಲಿ ಕೊರೊನಾ ವಿರುದ್ಧ ಹೋರಾಡಿ ಡಿಸ್ಚಾರ್ಜ್ ಆಗಿದ್ದಾರೆ.. ತಮ್ಮ 99ನೇ ಹುಟ್ಟುಹಬ್ಬದ ದಿನವೇ ಇವರು ಆಸ್ಪತ್ರೆಗೆ ದಾಖಲಾಗಿದ್ದರು.. ಇನ್ನು ವೃದ್ಧೆ ಇಷ್ಟು ಬೇಗ ಗುಣಮುಖರಾಗಿದ್ದು ವೈದ್ಯ ಲೋಕಕ್ಕೂ ಸಂತಸ ಮೂಡಿಸಿದೆ.. ಇನ್ನು ತಾನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗುವ ವೇಳೆ ಟ್ರಾಮಾ ಕೇರ್ ಸೆಂಟರ್ ನಲ್ಲಿದ್ದ ರೋಗಿಗಳಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದಾರೆ.. ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ ಗುಣಮುಖರಾಗಿದ್ದು ಇದೇ ಮೊದಲು.

Related Posts

ಸೋಂಕಿನಲ್ಲಿ ಮುಂಬೈ ಹಿಂದೆ ! ಬೆಂಗಳೂರು ಸಿಕ್ಕಾಪಟ್ಟೆ ಮುಂದೆ !
ಬೆಂಗಳೂರು

ಸೋಂಕಿನಲ್ಲಿ ಮುಂಬೈ ಹಿಂದೆ ! ಬೆಂಗಳೂರು ಸಿಕ್ಕಾಪಟ್ಟೆ ಮುಂದೆ !

July 13, 2020
ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ! 10 ದಿನಗಳಲ್ಲಿ ಬದಲಾದ ನಗರದ ಚಿತ್ರಣ !
ಬೆಂಗಳೂರು

ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ! 10 ದಿನಗಳಲ್ಲಿ ಬದಲಾದ ನಗರದ ಚಿತ್ರಣ !

July 7, 2020
ಮಂಡ್ಯದ ಎಂಪಿ ಸುಮಲತಾ ಅಂಬರೀಶ್ ಗೆ ಕೊರೊನಾ!
ಬೆಂಗಳೂರು

ಮಂಡ್ಯದ ಎಂಪಿ ಸುಮಲತಾ ಅಂಬರೀಶ್ ಗೆ ಕೊರೊನಾ!

July 6, 2020
ಬೆಂಗಳೂರನ್ನು ರಕ್ಷಿಸಬೇಕಾದರೆ ಈ ಸಲಹೆ ಪಾಲಿಸಿ: ಸಿಎಂಗೆ ಟಾಸ್ಕ್ ಫೋರ್ಸ್ ಸಲಹೆ.!
ಬೆಂಗಳೂರು

ಬೆಂಗಳೂರನ್ನು ರಕ್ಷಿಸಬೇಕಾದರೆ ಈ ಸಲಹೆ ಪಾಲಿಸಿ: ಸಿಎಂಗೆ ಟಾಸ್ಕ್ ಫೋರ್ಸ್ ಸಲಹೆ.!

June 27, 2020
ಬೆಂಗಳೂರಿನ ಜನತೆಗೆ ಸಿಎಂ ಮನವಿ
ಬೆಂಗಳೂರು

ಬೆಂಗಳೂರಿನ ಜನತೆಗೆ ಸಿಎಂ ಮನವಿ

June 25, 2020
ಸಚಿವ ಸುಧಾಕರ್ ತಂದೆಗೆ ಕೊರೋನಾ ಪಾಸಿಟಿವ್ !
ಬೆಂಗಳೂರು

ಸಚಿವ ಸುಧಾಕರ್ ತಂದೆಗೆ ಕೊರೋನಾ ಪಾಸಿಟಿವ್ !

June 22, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.