• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ರಾಷ್ಟ್ರಮಟ್ಟದಲ್ಲಿ ಹೋಯ್ತು ಕರ್ನಾಟಕದ ಮಾನ..! ವಿಧಾನ ಪರಿಷತ್‌ನಲ್ಲಿ ಕೈ ಕಮಲ ಚಕಮಕಿ

ಬೆಂಗಳೂರು: ಒಂದು ದಿನದ ವಿಧಾನ ಪರಿಷತ್ ಕಲಾಪದಲ್ಲಿ ಗಲಾಟೆ ಗದ್ದಲವೇ ಏರ್ಪಟ್ಟಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರ ಮೇಲೆ ವಿಶ್ವಾಸವಿಲ್ಲ, ಅವರು ಸಭಾಪತಿ ಸೀಟ್ ನಲ್ಲಿ ಕುಳಿತುಕೊಳ್ಳಬಾರದು ಅಂತ ಬಿಜೆಪಿಯವರು ಗಲಾಟೆ ಎಬ್ಬಿಸಿದ್ರೆ, ಕಾಂಗ್ರೆಸ್ ನವರು ಸಭಾಪತಿ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಗಲಾಟೆಯಲ್ಲಿ ಸಚಿವರುಗಳು ಕೂಡ ಭಾಗಿಯಾಗಿದ್ದಾರೆ. ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಕೂಡ ಪರಿಷತ್ ಗಲಾಟೆ ಹೋಗಿದ್ದು, ನೂಕಾಟ ತಳ್ಳಾಟಗಳೇ ತುಂಬಿವೆ. ಸಭಾಪತಿ ಕುರ್ಚಿಯ ಮುಂಭಾಗದಲ್ಲಿದ್ದ ಗ್ಲಾಸನ್ನು ಕಿತ್ತು ಹಾಕಿ ಗದ್ದಲವೆಬ್ಬಿಸಿದ್ದಾರೆ.
ಕೊರೊನಾ ಕಾಲದಲ್ಲಿ ಒಬ್ಬರ ಮೇಲೋಬ್ಬರು ಬಿದ್ದು ಒದ್ದಾಡಿದ ನಾಯಕರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಸಭಾಪತಿ ಕುರ್ಚಿಯ ಸುತ್ತ ಮುತ್ತ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರೇ ತುಂಬಿದ್ದು, ಕುರ್ಚಿಗಾಗಿ ಬೃಹನ್ನಾಟಕವೇ ನಡೆದಿದೆ.
ರಾಜ್ಯ ಸರ್ಕಾರ ಕರೊನಾ ನೀತಿಯನ್ನು ಮುರಿದಿರುವ ಈ ಸದಸ್ಯ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ, ಮಾಸ್ಕ್ ಹಾಕದೇ ಇರುವ ಇವರ ಮೇಲೆ ಎಷ್ಟು ದಂಡ ಹಾಕುತ್ತೆ, ಅಂತರನೂ ಇಲ್ಲ, ಶಿಸ್ತು ಇಲ್ಲ, ಪರಿಷತನ್ನು ಚಿಂತಕರ ಚಾವಡಿ ಅಂತ ಕರೆಯಲಾಗುತ್ತಿತ್ತು, ಆದರೆ ಇವತ್ತು ಪರಿಷತ್ ಸಂತೆಯಂತೆ ಗೋಚರವಾಗುತ್ತಿದೆ.
ರಾಜಕಾರಣಿಗಳು ಏನು ಮಾಡಿದ್ರೂ ನಡೆಯುತ್ತೆ ಅನ್ನೋ ಧೋರಣೆ ಇಲ್ಲೂ ನಡೆಯುತ್ತಿದೆ. ಕೊರೊನಾದ ಆತಂಕದ ನಡುವೆ ಇವರ ಆಟಾಟೋಪಕ್ಕೆ ಬ್ರೇಕ್ ಹಾಕೋದು ಯಾರು? ಇಷ್ಟೆಲ್ಲ ಗದ್ದಲದ ನಡುವೆ ಸಭಾಪತಿ ಪೀಠಕ್ಕೆ ಆಗಮಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಕಲಾಪವನ್ನು ಅನಿರ್ದಿಷ್ಟವದಿಗೆ ಮುಂದೂಡಿದ್ದಾರೆ.

Related Posts

ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತೀರೋ ! ?ಶಿರಾದಲ್ಲಿ ವಿಷಕಂಠ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಪ್ರಶ್ನೆ!
ರಾಜಕೀಯ

ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತೀರೋ ! ?ಶಿರಾದಲ್ಲಿ ವಿಷಕಂಠ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಪ್ರಶ್ನೆ!

October 1, 2020
ಬಿಜೆಪಿ ಸೇರಿದ ಸಿಂಗಂ ಅಣ್ಣಾಮಲೈ
ರಾಜಕೀಯ

ಬಿಜೆಪಿ ಸೇರಿದ ಸಿಂಗಂ ಅಣ್ಣಾಮಲೈ

August 25, 2020
soniya Gandhi and Famiy
ರಾಜಕೀಯ

ಗಾಂಧಿ ಕುಟುಂಬಕ್ಕೆ ನೇಣು ಹಾಕಿಕೊಂಡ ಕಾಂಗ್ರೆಸ್ !

August 25, 2020
ರಿಯಲ್ ಅಹಿಂದದ ಪರ ನಿಲ್ಲುತ್ತಿದೆಯಾ ಬಿಜೆಪಿ!?ರಾಜ್ಯಸಭೆಯ ಆಯ್ಕೆಯಂತೆ,ಮೇಲ್ಮನೆಗೂ ಅಚ್ಚರಿಯ ನಾಮನಿರ್ದೇಶನ!
ರಾಜಕೀಯ

ರಿಯಲ್ ಅಹಿಂದದ ಪರ ನಿಲ್ಲುತ್ತಿದೆಯಾ ಬಿಜೆಪಿ!?ರಾಜ್ಯಸಭೆಯ ಆಯ್ಕೆಯಂತೆ,ಮೇಲ್ಮನೆಗೂ ಅಚ್ಚರಿಯ ನಾಮನಿರ್ದೇಶನ!

July 23, 2020
ಸಂಪುಟಕ್ಕೆ ಮೋದಿ ಮಾಡಲಿದ್ದಾರೆ ಮೈನರ್ ಸರ್ಜರಿ ! ರಾಜ್ಯದ ಯಾವ ಸಂಸದನಿಗೆ ಸಿಗಲಿದೆ ಸಚಿವ ಭಾಗ್ಯ ?
ರಾಜಕೀಯ

ಸಂಪುಟಕ್ಕೆ ಮೋದಿ ಮಾಡಲಿದ್ದಾರೆ ಮೈನರ್ ಸರ್ಜರಿ ! ರಾಜ್ಯದ ಯಾವ ಸಂಸದನಿಗೆ ಸಿಗಲಿದೆ ಸಚಿವ ಭಾಗ್ಯ ?

July 10, 2020
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಅಭ್ಯರ್ಥಿಯ ಘೋಷಣೆ, ಯಾರು ಗೊತ್ತಾ?
ರಾಜಕೀಯ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಅಭ್ಯರ್ಥಿಯ ಘೋಷಣೆ, ಯಾರು ಗೊತ್ತಾ?

July 2, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.