• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

ಹದ್ದು ಮೀರಿರುವ ಕೊರೊನಾಗೆ ಆಯುರ್ವೇದವೇ ಮದ್ದು, ಹತ್ತು ಮಂದಿ ರೋಗಿಗಳು ಗುಣಮುಖ!

ಹದ್ದು ಮೀರಿರುವ ಕೊರೊನಾಗೆ ಆಯುರ್ವೇದವೇ ಮದ್ದು, ಹತ್ತು ಮಂದಿ ರೋಗಿಗಳು ಗುಣಮುಖ!

ಬೆಂಗಳೂರು-ದೇಶದಲ್ಲಿ ಕೊರೊನಾದ ಆರ್ಭಟ ಮುಗಿಲು ಮುಟ್ಟಿರುವಾಗಲೇ ಬೆಂಗಳೂರಿನಲ್ಲೊಂದು ರಾಮಬಾಣ ಸಕ್ಸಸ್ ಆಗಿದೆ. ಭಾರತದ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದವೇ ಕೊರೊನಾ ವಿರುದ್ಧ ಹೋರಾಡಿ ಗೆದ್ದಿರುವ ಸುದ್ದಿ ಬಂದಿದೆ.
ವಿಕ್ಟೋರಿಯ ಆಸ್ಪತ್ರೆಯಲ್ಲಿ ಹತ್ತು ಮಂದಿ ಗುಣಮುಖ
ಆಯುರ್ವೇದ ಔಷಧಿಯಿಂದಾಗಿ ರೋಗಿಗಳು ಗುಣ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಆಯುರ್ವೇದ ವೈದ್ಯಕೀಯ ಪ್ರಯೋಗದಲ್ಲಿ ವೈದ್ಯರಿಗೆ ಯಶಸ್ಸು ಸಿಕ್ಕಿದೆ. ಕೊರೊನಾದ ವಿಶ್ವದಾದ್ಯಂತ ಮದ್ದಿನ ಸಂಶೋಧನೆ ನಡೆಯುತ್ತಿರುವಾಗಲೇ, ಆಯುರ್ವೇದ ತನ್ನ ತಾಕತ್ತನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಮೊದಲ ಹೆಜ್ಜೆಯಲ್ಲೇ ಯಶಕಂಡಿದೆ.
ವಿಕ್ಟೋರಿಗಿಯಾ ಆಸ್ಪತ್ರೆಯಲ್ಲಿ ಹತ್ತು ಮಂದಿ ಕೊರೊನಾ ಪೀಡಿತರಿಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿತ್ತು. ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆದಿದ್ದ ಖ್ಯಾತ ಆಯುರ್ವೇದ ವೈದ್ಯ ಗಿರಿಧರ ಕಜೆ ನೇತೃತ್ವದಲ್ಲಿ ರೋಗಿಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ರೋಗಿಗಳಿಗೆ ಜೂನ್ ಜೂನ್ 7 ರಿಂದಲೇ ಚಿಕಿತ್ಸೆ ಆರಂಭವಾಗಿದ್ದು, ಈ ಚಿಕಿತ್ಸೆಯಿಂದಲೇ ಕಂಪ್ಲೀಟ್ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

20ರಿಂದ 60 ವಯೋಮಿತಿಯವರಿಗೆ ಚಿಕಿತ್ಸೆ
ಕೊರೊನಾದ ಜೊತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳನ್ನು ಹೊಂದಿರುವ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. 20ರಿಂದ 63ರ ವಯೋಮಿತಿಯವರಿಗೆ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ತೊಂದರೆಗಳಿಲ್ಲದೇ 10 ದಿನದೊಳಗೆ ಗುಣಮುಖರಾಗಿದ್ದಾರೆ ಎನ್ನಲಾಗಿದೆ.
ಇತರೆ ರೋಗಿಗಳಿಗಿಂತ ಬೇಗ ಆಯುರ್ವೇದ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದಾರೆ ಅಂತನೂ ಸುದ್ದಿಯಿದೆ.
90ರಿಂದ 180 ರೂಪಾಯಿಯಲ್ಲಿ ಚಿಕಿತ್ಸೆ
ಆ ಚಿಕಿತ್ಸೆಯ ವೆಚ್ಚವೂ ಕೂಡ ಕಡಿಮೆಯಂತೆ, ಕೇವಲ 90ರಿಂದ 180 ರೂಪಾಯಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಗಿರಿಧರ್ ಕಜೆಯವರ ತಂಡದ ಈ ಪ್ರಯತ್ನ ಶ್ಲಾಘನೀಯ ಮತ್ತು ಕೊರೊನಾದ ವಿರುದ್ಧದ ಹೋರಾಟಗಾರರಿಗೆ ಒಂದು ಸಂಜೀವಿನಿ ಸಿಕ್ಕಂತಾಗಿದೆ.

Related Posts

ಗೋ ಕಳ್ಳರಿಗೆ, ಗೋ ಮಾಂಸ ಭಕ್ಷಕರಿಗೆ ಬಿತ್ತು ಅಂಕುಶ. ಜಾರಿಯಾಯ್ತು ಗೋ ಹತ್ಯೆ ನಿಷೇಧ ಕಾಯ್ದೆ !
ರಾಜ್ಯ

ಗೋ ಕಳ್ಳರಿಗೆ, ಗೋ ಮಾಂಸ ಭಕ್ಷಕರಿಗೆ ಬಿತ್ತು ಅಂಕುಶ. ಜಾರಿಯಾಯ್ತು ಗೋ ಹತ್ಯೆ ನಿಷೇಧ ಕಾಯ್ದೆ !

January 5, 2021
ಪರಿಷತ್ ನ ಪ್ರಬುದ್ಧರೇ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವಾದ್ರಾ?
ರಾಜ್ಯ

ಪರಿಷತ್ ನ ಪ್ರಬುದ್ಧರೇ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವಾದ್ರಾ?

December 29, 2020
ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!
ರಾಜ್ಯ

ನಾಳೆ ರಾತ್ರಿಯಿಂದ ಕರ್ಫ್ಯೂ! ಮಾರ್ಗಸೂಚಿಯಲ್ಲಿ ಏನಿದೆ? ನೀವೇನು ಮಾಡಬಹುದು?

December 23, 2020
ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!
ರಾಜ್ಯ

ರಾಜ್ಯದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ! ಕ್ರಿಸ್ಮಸ್,ಹೊಸ ವರ್ಷಾಚರಣೆಗೆ ಬ್ರೇಕ್!

December 23, 2020
ಮುಖ್ಯಮಂತ್ರಿ ಯಡಿಯೂರಪ್ಪಗೂ ಕೊರೊನಾ..! ಆಸ್ಪತ್ರೆಗೆ ದಾಖಲು
ರಾಜ್ಯ

ನೈಟ್ ಕರ್ಫ್ಯೂ ಇದ್ಯಾ ಇಲ್ವಾ? ಅನುಮಾನಕ್ಕೆ ತೆರೆ ಎಳೆದ ಮುಖ್ಯಮಂತ್ರಿ BSY!

December 22, 2020
ತೊಕ್ಕೊಟ್ಟು ತಲವಾರು ದಾಳಿ ಆರೋಪಿಗಳಿಗೆ ಕೊರೋನಾ ಪಾಸಿಟಿವ್ !?
ರಾಜ್ಯ

ಕೊರೊನಾ ಎರಡನೇ ಅಲೆ ಡೇಂಜರ್! ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನೈಟ್ ಕರ್ಫ್ಯೂ ಸಾಧ್ಯತೆ!

December 22, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.