• Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಧರ್ಮ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ
Menu
  • ಶಿಕ್ಷಣ
  • ಅಡುಗೆ
  • ಆರೋಗ್ಯ
  • ಇತಿಹಾಸ
  • ವಾಣಿಜ್ಯ
  • ಕೃಷಿ
  • ಇತರೆ
  • ವೀಡಿಯೋ
  • ಫೋಟೋ ಗ್ಯಾಲರಿ

GOOD NEWS: ಕೊರೊನಾ ಭಯದಲ್ಲಿರುವವರು ಓದಲೇ ಬೇಕಾದ ಸುದ್ದಿ! ಆರ್ಭಟ,ಆಕ್ರಂದನ,ರಣಕೇಕೆಯ ನಡುವೆ ಬಂದಿದೆ ವೆರಿ ಗುಡ್ ನ್ಯೂಸ್!

ಗುಣಮುಖವಾಗಿ ಮನಗೆ ತೆರಳಿದವರಿಗೆ ಮತ್ತೆ ವಕ್ಕರಿಸುತ್ತಿದೆ ಕೊರೋನಾ !

ನವದೆಹಲಿ- ಕೊರೊನಾ ವೈರಸ್ ದೇಶದಲ್ಲಿ ತನ್ನ ಪಾರಮ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಒಂದು ನಿಟ್ಟುಸಿರು ಬಿಡುವ ಅಥವಾ ಕೊರೊನಾ ಭಯದ ನಡುವೆಯೂ ಸಮಾಧಾನ ತರುವ ಬೆಳವಣಿಗೆಯೂ ದೇಶದಲ್ಲಿ ನಡೆದಿದೆ. ಪಾಸಿಟಿವ್ ಕೇಸ್ ಗಳ ಏರಿಕೆಯ ನಡುವೆ ಮರಣ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಮೇ ತಿಂಗಳಲ್ಲಿ ಕೊರೊನಾದ ಮರಣ ಪ್ರಮಾಣ ಶೇಕಡಾ 3.2 ರಷ್ಟಿತ್ತು. ಈಗ ಅದು 2.38ಕ್ಕೆ ಇಳಿದಿದೆ. ಮೇಯಿಂದ ಜುಲೈವರಿಗೆ ಲೆಕ್ಕಾಚಾರವನ್ನು ನೋಡುವುದಾದರೇ ಶೇಕಡಾ 3.20 ಯಿಂದ 2.72, 2.49 ನಂಚರ ಈ 2.38ಕ್ಕೆ ಇಳಿದಿರುವುದು, ಕೊರೊನಾದ ಬಗ್ಗೆ ಇರುವ ಭಯವನ್ನು ಸ್ವಲ್ಪನಾದರೂ ದೂರ ಮಾಡಬಹುದು.


ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ
ಶೇಕಡಾ 63.53ರಷ್ಟು ಗುಣಮುಖರಾಗಿದ್ದಾರೆ

ಭಾರತದಲ್ಲಿ 48916 ಹೊಸ ಕೇಸ್ ಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ 13,36,861. ಇವುಗಳಲ್ಲಿ 31,358 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಭಾರತದಲ್ಲಿ ಗುಣಮುಖರಾದವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ವರೆಗೆ ಶೇಕಡಾ 63.53ರಷ್ಟು ಜನರು ಗುಣಮುಖರಾಗಿದ್ದಾರೆ.


ಶುಕ್ರವಾರ ಒಂದೇ ದಿನ ಭಾರತದಲ್ಲಿ 4,20,898 ಜನರನ್ನು ಪರೀಕ್ಷೆಯೂ ಮಾಡಲಾಗಿದೆ. ಇದು ಕೂಡ ದೇಶದಲ್ಲಿ ಆಗಿರುವ ಹೊಸ ದಾಖಲೆಯಾಗಿದೆ.

Related Posts

ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕು ಪತ್ತೆ..! ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ
ದೇಶ

ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕು ಪತ್ತೆ..! ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ

December 29, 2020
ಕೋವಿಡ್ ನಿಯಮ‌ ಉಲ್ಲಂಘನೆ- ಕ್ರಿಕೆಟರ್ ಸುರೇಶ್ ರೈನಾ ಬಂಧನ
ದೇಶ

ಕೋವಿಡ್ ನಿಯಮ‌ ಉಲ್ಲಂಘನೆ- ಕ್ರಿಕೆಟರ್ ಸುರೇಶ್ ರೈನಾ ಬಂಧನ

December 22, 2020
72ನೇ ಗಣರಾಜ್ಯೋತ್ಸವ: 27 ವರ್ಷಗಳ ಬಳಿಕ ಅತಿಥಿಯಾಗಿ ಆಗಮಿಸಲಿದ್ದಾರೆ ಬ್ರಿಟನ್ ಪ್ರಧಾನಿ..!
ದೇಶ

72ನೇ ಗಣರಾಜ್ಯೋತ್ಸವ: 27 ವರ್ಷಗಳ ಬಳಿಕ ಅತಿಥಿಯಾಗಿ ಆಗಮಿಸಲಿದ್ದಾರೆ ಬ್ರಿಟನ್ ಪ್ರಧಾನಿ..!

December 15, 2020
ಕೊರೋನಾ ಕೇಸ್: 5 ತಿಂಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಪ್ರಕರಣ ಪತ್ತೆ..!
ದೇಶ

ಕೊರೋನಾ ಕೇಸ್: 5 ತಿಂಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಪ್ರಕರಣ ಪತ್ತೆ..!

December 15, 2020
ಕೊರೋನಾದ ನಡುವೆ ಜನಸಾಮಾನ್ಯರಿಗೆ ಮತ್ತೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ..!
ದೇಶ

ಕೊರೋನಾದ ನಡುವೆ ಜನಸಾಮಾನ್ಯರಿಗೆ ಮತ್ತೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ..!

December 15, 2020
ಕೊರೋನಾದ ನಡುವೆ ಕೇರಳಕ್ಕೆ ಮತ್ತೊಂದು ಶಾಕ್: ಹೊಸ ಮಲೇರಿಯಾ ರೋಗಾಣು ಪತ್ತೆ..!
ದೇಶ

ಕೊರೋನಾದ ನಡುವೆ ಕೇರಳಕ್ಕೆ ಮತ್ತೊಂದು ಶಾಕ್: ಹೊಸ ಮಲೇರಿಯಾ ರೋಗಾಣು ಪತ್ತೆ..!

December 11, 2020

Leave a Reply Cancel reply

Your email address will not be published. Required fields are marked *

No Result
View All Result
© 2020 The India Coverage. All rights reserved.